Wednesday, April 29, 2009
Tuesday, April 21, 2009
Testing layer
ಮಂಗಳೂರು, ಏ.20: ಹಲವು ಸಮಯಗಳಿಂದ ಅದೃಶ್ಯವಾಗಿದ್ದ `ಸುಬ್ರಾಯ'ಇದೀಗ `ದರ್ಶನ' ನೀಡಿದ್ದಾನೆ. ಈ ಅಚ್ಚರಿಗೆ ಸಾಕ್ಷಿಯಾಗಿದ್ದು ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಸುಬ್ರಹ್ಮಣ್ಯ ಕ್ಷೇತ್ರ `ಶ್ರೀ ಕುಮಾರ ಮಂಗಲ'. ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಈ ಕ್ಷೇತ್ರ ಕಡಲ ಕರೆಯ ಸುಬ್ರಹ್ಮಣ್ಯ ಕ್ಷೇತ್ರ ಎಂದೇ ಖ್ಯಾತಿ ಪಡೆದಿದೆ.
Subscribe to:
Posts (Atom)